ಎಂಜಿನಿಯರ್ ಓದಿ ಬೆಂಗಳೂರಿನಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇಟ್ಟುಕೊಂಡರೂ ವ್ಯವಸಾಯದತ್ತ ಮುಖ ಮಾಡಿದ ಚಿಕ್ಕಬಳ್ಳಾಪುರದ ಸಾಯಿ ಪ್ರಶಾಂತ್ ಅವರ ಯಶೋಗಾಥೆ.